Indira Kit Karnataka: ಅನ್ನಭಾಗ್ಯ ಯೋಜನೆ ಹೊಸ ಅಪ್ಡೇಟ್.! ಇಂದಿರಾ ಆಹಾರ ಕಿಟ್ ವಿತರಣೆ ದೊಡ್ಡ ಬದಲಾವಣೆ

Indira Kit Karnataka

Indira Kit Karnataka: ಇಂದಿರಾ ಆಹಾರ ಕಿಟ್ ಯೋಜನೆ – ಅನ್ನಭಾಗ್ಯಕ್ಕೆ ಹೊಸ ಚೇತನ – ಪ್ರತಿ ತಿಂಗಳು ₹466 ಕೋಟಿ ವೆಚ್ಚದೊಂದಿಂದ ಪೌಷ್ಟಿಕ ಆಹಾರವನ್ನು ಬೆಡಗುಡ್ಡೆಗೆ ತಲುಪಿಸುವ ಯೋಜನೆ ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಬಡ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯು ದೊಡ್ಡ ಬೆಂಬಲವಾಗಿದ್ದರೂ, ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಹಲವು ಕುಟುಂಬಗಳು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿರಾ ಆಹಾರ ಕಿಟ್ ಯೋಜನೆಯನ್ನು ಜಾರಿಗೊಳಿಸುವ ಮೂಲಕ ದೊಡ್ಡ ಹೆಜ್ಜೆ ಇಡುತ್ತಿದ್ದಾರೆ. ಈ ಯೋಜನೆಯಡಿ … Read more

ಇಂದಿರಾ ಆಹಾರ ಕಿಟ್ ಯೋಜನೆ: ಸಿಎಂ ಸಿದ್ಧರಾಮಯ್ಯ ಬಡವರಿಗೆ ಸಿಹಿ ಸುದ್ದಿ ನೀಡಿದ್ದಾರೆ.! ತಕ್ಷಣ ಮಾಹಿತಿ ನೋಡಿ

ಇಂದಿರಾ ಆಹಾರ ಕಿಟ್ ಯೋಜನೆ

ಇಂದಿರಾ ಆಹಾರ ಕಿಟ್ ಯೋಜನೆ: ಕರ್ನಾಟಕದ ಬಡ ಕುಟುಂಬಗಳಿಗೆ ಪೌಷ್ಟಿಕ ಆಹಾರದ ದೊಡ್ಡ ಉಡುಗೊರೆ – ಪ್ರತಿ ತಿಂಗಳು 466 ಕೋಟಿ ವೆಚ್ಚದೊಂದಿಗೆ ಜಾರಿಗೊಳಿಸಲು ಸಿದ್ದರಾಮಯ್ಯ ಸೂಚನೆ! ಬೆಂಗಳೂರು: ಕರ್ನಾಟಕದ ಬಡ ಕುಟುಂಬಗಳ ಆರೋಗ್ಯ ಮತ್ತು ಪೌಷ್ಟಿಕಾಹಾರವನ್ನು ಬಲಪಡಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿರಾ ಆಹಾರ ಕಿಟ್ ಯೋಜನೆಯನ್ನು ಜಾರಿಗೊಳಿಸುವಂತೆ ಸೂಚನೆ ನೀಡಿದ್ದಾರೆ. ಈಗಾಗಲೇ ಅನ್ನಭಾಗ್ಯ ಯೋಜನೆಯಡಿ ಬಡತನ ರೇಖೆಯ ಕೆಳಗಿರುವ (BPL) ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ ನೀಡಲಾಗುತ್ತಿದ್ದು, ಇದರ … Read more

ಅನ್ನಭಾಗ್ಯ ಯೋಜನೆ: ಸರ್ಕಾರದ ಹೊಸ ಗಿಫ್ಟ್! ಈ ದಿನದಿಂದ ಇಂದಿರಾ ಕಿಟ್‌ ವಿತರಣೆ – ಕೀಟ್ ನಲ್ಲಿ 4 ವಸ್ತುಗಳು ಉಚಿತ

ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ ಯೋಜನೆ: ಸರ್ಕಾರದ ದೊಡ್ಡ ಗಿಫ್ಟ್ – ರೇಷನ್ ಕಾರ್ಡ್ ಇದ್ದವರಿಗೆ ಇಂದಿರಾ ಕಿಟ್ – ಫೆಬ್ರವರಿಯಿಂದ 4 ಅಗತ್ಯ ವಸ್ತುಗಳು ಉಚಿತ, ಅನ್ನಭಾಗ್ಯ ಯೋಜನೆಯಲ್ಲಿ ಐತಿಹಾಸಿಕ ಬದಲಾವಣೆ! ಕರ್ನಾಟಕದ ಲಕ್ಷಾಂತರ ಬಡ ಕುಟುಂಬಗಳಿಗೆ ಇದೀಗ ದೊಡ್ಡ ಸಿಹಿ ಸುದ್ದಿ ಬಂದಿದೆ. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಲ್ಲಿ ಮಹತ್ವದ ಬದಲಾವಣೆ ತಂದಿದ್ದು, 2026ರ ಫೆಬ್ರವರಿಯಿಂದ ಪ್ರತಿ ತಿಂಗಳು ರೇಷನ್ ಕಾರ್ಡ್ ಇರುವ ಎಲ್ಲ ಕುಟುಂಬಗಳಿಗೆ “ಇಂದಿರಾ ಕಿಟ್” ಉಚಿತವಾಗಿ ವಿತರಿಸಲು ನಿರ್ಧಾರ ಮಾಡಿದೆ. ಈ ಕಿಟ್‌ನಲ್ಲಿ 5 … Read more

Indira Kit Karnataka – ರೇಷನ್ ಕಾರ್ಡದಾರರಿಗೆ ಈ ತಿಂಗಳಿನಿಂದ ಇಂದಿರಾ ಕಿಟ್‌ ವಿತರಣೆ: ಸಚಿವ ಮುನಿಯಪ್ಪ!

Indira Kit Karnataka

Indira Kit Karnataka: ರೇಷನ್ ಕಾರ್ಡ್ ಫಲಾನುಭವಿಗಳಿಗೆ ಬಂಪರ್ ಸಿಹಿಸುದ್ದಿ: ಇಂದಿರಾ ಆಹಾರ ಕಿಟ್ ವಿತರಣೆ ಶೀಘ್ರದಲ್ಲೇ ಆರಂಭ! ಕರ್ನಾಟಕದ ಬಡ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ದೊಡ್ಡ ಉಡುಗೊರೆ ಬರುತ್ತಿದೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ಕಾರ್ಡ್‌ಗೆ ಹೆಚ್ಚುವರಿಯಾಗಿ ನೀಡುತ್ತಿದ್ದ 5 ಕೆಜಿ ಅಕ್ಕಿಯ ಬದಲಿಗೆ ಇದೀಗ ಇಂದಿರಾ ಆಹಾರ ಕಿಟ್ ವಿತರಿಸಲು ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. ಮುನಿಯಪ್ಪ ಅವರು ಈಗಾಗಲೇ ಈ ಕಿಟ್ ವಿತರಣೆಯನ್ನು ಜನವರಿ … Read more

?>